ಬಿಜೆಪಿ ಸಂಸ್ಥಾಪನಾ ದಿನ ಆಚರಣೆ

ಚಿತ್ರದುರ್ಗ,ನಿತ್ಯವಾಣಿ,ಏ.6 : ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ನಗರ ಮಂಡಲ ನೇತೃತ್ವದಲ್ಲಿ   ನಗರದ ವಿವಿಧ ವಾರ್ಡ್ ಗಳಲ್ಲಿ   ಭೂತ್ ಅಧ್ಯಕ್ಷರ  ,ಮನೆ ಮೇಲೆ ಧ್ವಜಾರೋಹಣ ಮಾಡಲಾಯಿತು ಪಕ್ಷದ ವಿಚಾರ ವನ್ನು ತಿಳಿಸಲಾಯಿತು ಹಾಗೂ ಸಿಹಿ ವಿತರಣೆ ಮಾಡಲಾಯಿತು.
ಈ   ಸಂದರ್ಭದಲ್ಲಿ  ಎ ಮುರುಳಿ ಜಿಲ್ಲಾ ಅಧ್ಯಕ್ಷರು .ಜಿ ಎಂ ಸುರೇಶ್ ವಿಭಾಗ ಪ್ರಭಾರಿಗಳು.ಜೆ ಶಶಿಧರ್ ನಗರ ಅಧ್ಯಕ್ಷ ರು ಭಾನುಮೂರ್ತಿ ಪ್ರಧಾನ ಕಾರ್ಯದರ್ಶಿ .ಶ್ರೀ ರಾಮು .ಕೃಷ್ಣ. ಪ್ರದೀಪ್. ಕಾರ್ತಿಕ್. ರಾಜಣ್ಣ.  ಪಕ್ಷದ  ಮುಖಂಡರು ಉಪಸ್ಥಿತರಿದ್ದರು .

Leave a Reply

Your email address will not be published.