ಜಿಲ್ಲಾ ಸುದ್ದಿ

ರಾಜಕೀಯ

Breaking News : ಶಾಂತಿ ಸಾಗರ ಕುಡಿಯುವ ನೀರಿನಿಂದ ದುರ್ಮರಣ,,

 ನಿತ್ಯವಾಣಿ ನ್ಯೂಸ್,ಚಿತ್ರದುರ್ಗ: ಶಾಂತಿ ಸಾಗರದಿಂದ ಬರುವಂತಹ ಕುಡಿಯುವ ನೀರಿನಲ್ಲಿ ದೋಷ ಕಂಡು ಬಂದಿದ್ದು ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಮೂರು ಸಾವುಗಳು ಆಗಿದ್ದು ಸಾಕಷ್ಟು ಜನರು ಅಸ್ತವ್ಯಸ್ತವಾಗಿದ್ದಾರೆ, 40 ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಲ್ಲಿನ ನಾಗರಿಕರೊಬ್ಬರು ನಮ್ಮ ನಿತ್ಯ ವಾಣಿ…

ದೇಶ

ನಿತ್ಯವಾಣಿನ್ಯೂಸ್: ಏಕತಾ ಹಿಂದೂಗಣಪತಿಯಪೂಜಾ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು ಭಾಗಿಯಾಗಿ ಶುಭಹಾರೈಸಿ ಮಾತನಾಡಿದ ಕ್ಷಣ

ನಿತ್ಯವಾಣಿ ನ್ಯೂಸ್: ಚಿತ್ರದುರ್ಗದ ಏಕತ ಹಿಂದೂ ಗಣಪತಿಯ ವೀಡಿಯೊ ವೀಕ್ಷಿಸಿದ ಭಾರತದ ಪ್ರಧಾನಿ ಹಾಗೂ ಗೃಹ ಸಚಿವರು : ಬಸವನಾಗಿದೇವ ಸ್ವಾಮೀಜಿ

ನೂತನ ಕೇಂದ್ರ ಸಚಿವರಾದ. ಎ ನಾರಾಯಣಸ್ವಾಮಿಯವರಿಂದ ರಾಷ್ಟ್ರ ದಲಿತ ಮುಖಂಡರ ಭೇಟಿ

ನಿತ್ಯವಾನಣಿ,ನವದೆಹಲಿ,(ಜೂ.11) : ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ರಾಷ್ಟೀಯ ಪ್ರದಾನ ಕಾರ್ಯದರ್ಶಿಗಳು,ರಾಷ್ಟ್ರ ದಲಿತ ಮುಖಂಡರು ಹಾಗೂ ರಾಜ್ಯ ಸಭಾ ಸದಸ್ಯರಾದ   ದುಷ್ಯಂತ್ ಕುಮಾರ್ ಗೌತಮ್ ರವರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ…

ಅನಿಲ್ ಅಗರ್ವಾಲ್ ಫೌಂಡೇಶನ್ ವತಿಯಿಂದ ಗ್ರಾಮೀಣ ಭಾರತಕ್ಕೆ 5,000 ಕೋಟಿ ರೂ. ನೀಡುವ ಪ್ರತಿಜ್ಞೆ

ಅನಿಲ್ ಅಗರ್ವಾಲ್ ಫೌಂಡೇಶನ್  ವತಿಯಿಂದ  ಗ್ರಾಮೀಣ ಭಾರತಕ್ಕೆ 5,000 ಕೋಟಿ ರೂ. ನೀಡುವ ಪ್ರತಿಜ್ಞೆ  ಮಾಡಿದೆ ನಿತ್ಯವಾಣಿ,  ಚಿತ್ರದುರ್ಗ, (ಜುಲೈ 3, 2021)  : ವೇದಾಂತ ಸಮೂಹ, ಭಾರತದ ಪ್ರಮುಖ ನೈಸರ್ಗಿಕ ಸಂಪನ್ಮೂಲ ಉತ್ಪಾದಕರಾದ ಪೌಷ್ಠಿಕಾಂಶ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ,…

ಕ್ರೈಂ