ಚಿತ್ರದುರ್ಗ,ನಿತ್ಯವಾಣಿ,(ಏ.14):ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಣೆ ಮಾಡಲಾಯಿತು. ಪಿಎಸ್ಐ ಎಚ್. ವಿ ಲೋಕೇಶ್ ಭಾವಚಿತ್ರಕ್ಕೆ ಪುಷ್ಪ ಗುಚ್ಛ ಸಲ್ಲಿಸಿ ಪೂಜಿಸಿದರು. ಈ ಸಂದರ್ಭದಲ್ಲಿ ಎ ಎಸ್ ಐ ಎಸ್.ಆರ್ ನಾರಾಯಣರೆಡ್ಡಿ ಪೇದೆಗಳಾದ ಮಂಜುನಾಥ್, ಸುರೇಶ್ ಅಂಜಿ, ಸಂದೀಪ್, ಉಮೇಶ್ ಭಾಗವಹಿಸಿದ್ದರು