Breaking : ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ತೆರೆ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ

, ನಿತ್ಯ ವಾಣಿ, ಬೆಂಗಳೂರು,(ಮೇ , 27) : ನನ್ನ ವಿರುದ್ಧ ಯಾರೋ ಒಬ್ಬರು ಹೈಕಮಾಂಡ್ ದೆಹಲಿಗೆ ಹೋಗಿ ದೂರು ನೀಡಿದ್ದಾರೆ, ಇದಕ್ಕೆ ತಕ್ಕ ಉತ್ತರ ಯಾರು ದೆಹಲಿಗೆ ಬರಬೇಡಿ ಎಂದು ಹೈಕಮಾಂಡ್ ಕೊಟ್ಟಿದೆ, ನನ್ನ ಈಗಿನ ನನ್ನ ಕೆಲಸ ಕೊರೋನ ಹೋಗಲಾಡಿಸಲು ಮುಖ್ಯ ಉದ್ದೇಶ ಅಷ್ಟೇ, ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು,

Leave a Reply

Your email address will not be published.