ಪರರಾಜ್ಯದಿಂದ ಬಂದು ಹಿರಿಯೂರಿನ ಬೀದಿ ಬದಿಯಲ್ಲಿ ಕಮ್ಮಾರಿಕೆ ವೃತ್ತಿ ಮಾಡಿಕೊಂಡು ಬದುಕುತ್ತಿದ್ದ

ಪರರಾಜ್ಯದಿಂದ ಬಂದು ಹಿರಿಯೂರಿನ ಬೀದಿ ಬದಿಯಲ್ಲಿ ಕಮ್ಮಾರಿಕೆ ವೃತ್ತಿ ಮಾಡಿಕೊಂಡು ಬದುಕುತ್ತಿದ್ದ, ಬಡ ನಿರಾಶ್ರಿತರಿಗೆ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಸಂಘದ ಹಿರಿಯೂರು ಘಟಕದ ವತಿಯಿಂದ ಆಹಾರ, ಬಟ್ಟೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಮೃತೇಶ್ವರ ಸ್ವಾಮಿ, ಗರೀಬ್ ಅಲಿ(ಮುನ್ನ), ಅಧ್ಯಕ್ಷರಾದ ಡಾ. ಹಚ್. ಟಿ. ಪ್ರಸನ್ನ,ಹುಚ್ಚವನಹಳ್ಳಿ ಉಪಾಧ್ಯಕ್ಷರಾದ ಜಗದೀಶ್ ಹಿರಿಯ ಮಾರ್ಗದರ್ಶಕರು ವಿ.ಟಿ. ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತಿ ಇದ್ದರು.

Leave a Reply

Your email address will not be published.