ನಿತ್ಯವಾಣಿ, ಚಿತ್ರದುರ್ಗ,(ಜೂ.28 ): ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಚಿತ್ರದುರ್ಗ ಜಿಲ್ಲಾ ಐಎನ್ ಟಿಯುಸಿ (INTUC) ಸಹಯೋಗದೊಂದಿಗೆ ಸುರಕ್ಷತಾ ಕಿಟ್ ಗಳನ್ನು ಜಿಲ್ಲಾ ಐಎನ್ ಟಿಯುಸಿ ಅಧ್ಯಕ್ಷ ಅಶೋಕ್ ನಾಯ್ಡ್ ವಿತರಿಸದರು. ಈ ಸಂಧರ್ಭದಲ್ಲಿ ಲೇಬರ್ ಇನ್ಸ್ ಪೆಕ್ಟರ್ ರಾಜಣ್ಣ, ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮೋಹನ್ ಪೂಜಾರಿ,ಹಾಜರಿದ್ದರು