ಲಿಂಗಾಯತ ಪಂಚಮಸಾಲಿ ಮಹಾಸಭಾ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಕೆ ಸಿ ಗಂಗಾಧರಪ್ಪ ಆಯ್ಕೆ

ನಿತ್ಯವಾಣಿ, ಕೂಡಲಸಂಗಮ,(ಡಿ.17) : ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ (ರಿ) ಧರ್ಮಕ್ಷೇತ್ರ    ಕೂಡಲ ಸಂಗಮದಲ್ಲಿ ಮೂಲಕ                                   ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮತ್ತು ರಾಷ್ಟ್ರೀಯ ಅಧ್ಯಕ್ಷರು ವಿಜಯಾನಂದ ಕಾಶಪ್ಪನವರು ಹಾಗೂ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಅಜಯ್ ಕುಮಾರ್ ಅವರ ಆದೇಶದ ಮೇರೆಗೆ  ಕೆ ಸಿ ಗಂಗಾಧರಪ್ಪ ಅವರನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಚಿತ್ರದುರ್ಗ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

Leave a Reply

Your email address will not be published.