ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ ಐಎನ್ ಟಿಯುಸಿ ವತಿಯಿಂದ ಹಾಲು ವಿತರಣೆ

ನಿತ್ಯವಾಣಿ,ಚಿತ್ರದುರ್ಗ,(ಜೂ.19) : ಚಿತ್ರದುರ್ಗ ನಗರದಲ್ಲಿ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ  ಜಿಲ್ಲಾ ಐಎನ್ ಟಿಯುಸಿ (INTUC)ವತಿಯಿಂದ ಐಎನ್ ಟಿಯುಸಿ  ಜಿಲ್ಲಾಧ್ಯಕ್ಷರಾದ ಆರ್ ಅಶೋಕ್ ನಾಯ್ಡು ,ಹಾಗೂ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧ್ರುವ ಮೋಹನ್ ರವರಿಂದ   ಹೊಳಲ್ಕೆರೆ ರಸ್ತೆ ನೆಹರು ನಗರದ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲನ್ನು ವಿತರಿಸಲಾಯಿತು

ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

 

Leave a Reply

Your email address will not be published.