ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ನ.10 : ಚಿತ್ರದುರ್ಗದಲ್ಲಿ ಸ್ಥಳೀಯ ಕನ್ನಡ ದಿನಪತ್ರಿಕೆಗಳನ್ನು ಮುದ್ರಿಸುತ್ತಿದ್ದ ಕೆಳಗೋಟೆ ಅಂಬೇಡ್ಕರ್ ನಗರ ಪ್ರವೀಣ್ 🙏🙏 🙏🙏 ಎಂಬುವವರು ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಗುರುವಾರ ರಾತ್ರಿ 8.30 ಸಮಯ ದಲ್ಲಿ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ, , ಇವರು ತಂದೆ ಮಂಜುನಾಥ್ ತಾಯಿ ಅಂಜಿನಮ್ಮ, ಅಕ್ಕ ಚಂದ್ರಕಲಾ ಸಹೋದರ ಮಾರುತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆಯು ಶುಕ್ರವಾರ ಮಧ್ಯಾಹ್ನ ಯಂಗಮ್ಮನ ಕಟ್ಟೆ ರುದ್ರಭೂಮಿಯಲ್ಲಿ ನಡೆಯಲಿದೆ.
🙏🙏ನಿತ್ಯವಾಣಿ ಕನ್ನಡ ದಿನಪತ್ರಿಕೆ ಬಳಗದಿಂದ ಸಂತಾಪ ಸೂಚಿಸಲಾಗಿದೆ 🙏🙏