ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ. , ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
☘
🏽
🏽
🏽
🏽
🏽☘
ದಿನಾಂಕ : ’29’ ಡಿಸೆಂಬರ್ 2020
ಸ್ಥಳ :ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಮಂಗಳವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶಿ
(ನಿನ್ನೆ ಬೆಳಿಗ್ಗೆ 6 ಗಂ॥ 21 ನಿ।। ರಿಂದ
ಇಂದು ಬೆಳಿಗ್ಗೆ 7 ಗಂ॥ 53 ನಿ।। ತನಕ)
ನಕ್ಷತ್ರ : ಮೃಗಶಿರ
(ನಿನ್ನೆ ಸಂಜೆ 3 ಗಂ॥ 38 ನಿ।। ರಿಂದ
ಇಂದು ಸಂಜೆ 5 ಗಂ॥ 29 ನಿ।। ತನಕ)
ಯೋಗ : ಶುಕ್ಲ
ಕರಣ : ವಣಿಕ್
ವರ್ಜ್ಯಂ : ಇಂದು ಯಾವುದೇ ವರ್ಜ್ಯಂ ಇಲ್ಲ.
ಅಮೃತಕಾಲ : (ಇಂದು ಬೆಳಿಗ್ಗೆ 8 ಗಂ॥ 0 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 43 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 58 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 42 ನಿ।। ತನಕ)(ಇಂದು ಬೆಳಿಗ್ಗೆ 11 ಗಂ॥ 54 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 38 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 3 ನಿ।। ರಿಂದ ಇಂದು ಸಂಜೆ 4 ಗಂ॥ 26 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 17 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 40 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 9 ಗಂ॥ 31 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 54 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 45 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 50 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ಮಿಥುನ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ
ಮೊಬೈಲ್:-9481916130.