ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ., ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
☘
ದಿನಾಂಕ : ‘2’ ಜನವರಿ 2021
ಸ್ಥಳ :ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಶನಿವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ತದಿಗೆ
(ನಿನ್ನೆ ಬೆಳಿಗ್ಗೆ 9 ಗಂ॥ 33 ನಿ।। ರಿಂದ
ಇಂದು ಬೆಳಿಗ್ಗೆ 9 ಗಂ॥ 8 ನಿ।। ತನಕ)
ನಕ್ಷತ್ರ : ಆಶ್ಲೇಷ
(ನಿನ್ನೆ ರಾತ್ರಿ 8 ಗಂ॥ 13 ನಿ।। ರಿಂದ
ಇಂದು ರಾತ್ರಿ 8 ಗಂ॥ 14 ನಿ।। ತನಕ)
ಯೋಗ : ವಿಷ್ಕಂಭ
ಕರಣ : ಭದ್ರೆ
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 1 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 37 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 6 ಗಂ॥ 37 ನಿ।। ರಿಂದ ಇಂದು ರಾತ್ರಿ 8 ಗಂ॥ 13 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 14 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 58 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 9 ಗಂ॥ 32 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 55 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 6 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 9 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 42 ನಿ।। ರಿಂದ ಇಂದು ಸಂಜೆ 3 ಗಂ॥ 5 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 46 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 53 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ಕಟಕ
ವಿಶೇಷ
2. ಸಂಕಷ್ಟ ಚತುರ್ಥಿ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ .
ಮೊಬೈಲ್:-9481916130.
|
|