ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ. , ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
☘
ದಿನಾಂಕ : ‘5’ ಜನವರಿ 2021
ಸ್ಥಳ : ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಮಂಗಳವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಷಷ್ಠಿ
(ನಿನ್ನೆ ಬೆಳಿಗ್ಗೆ 7 ಗಂ॥ 14 ನಿ।। ರಿಂದ
ಇಂದು ಪ್ರಾತಃಕಾಲ 5 ಗಂ॥ 47 ನಿ।। ತನಕ)
ನಕ್ಷತ್ರ : ಉತ್ತರೆ
(ನಿನ್ನೆ ರಾತ್ರಿ 7 ಗಂ॥ 16 ನಿ।। ರಿಂದ
ಇಂದು ರಾತ್ರಿ 6 ಗಂ॥ 19 ನಿ।। ತನಕ)
ಯೋಗ : ಸೌಭಾಗ್ಯ
ಕರಣ : ವಣಿಕ್
ವರ್ಜ್ಯಂ : (ಇಂದು ಪ್ರಾತಃಕಾಲ 2 ಗಂ॥ 10 ನಿ।। ರಿಂದ ಇಂದು ಪ್ರಾತಃಕಾಲ 3 ಗಂ॥ 42 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 11 ಗಂ॥ 24 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 56 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 9 ಗಂ॥ 0 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 44 ನಿ।। ತನಕ)(ಇಂದು ಬೆಳಿಗ್ಗೆ 11 ಗಂ॥ 55 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 39 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 7 ನಿ।। ರಿಂದ ಇಂದು ಸಂಜೆ 4 ಗಂ॥ 30 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 20 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 43 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 9 ಗಂ॥ 33 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 56 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 47 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 55 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ಕನ್ಯಾ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ
ಮೊಬೈಲ್:-9481916130.
|
|