ಮಂಗಳವಾರದ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ. , ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
🙏🏽🙏🏽🙏🏽🙏🏽🙏🏽☘
ದಿನಾಂಕ : ’12’ ಜನವರಿ 2021
ಸ್ಥಳ : ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಮಂಗಳವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಚತುರ್ದಶಿ
(ನಿನ್ನೆ ಮಧ್ಯಾಹ್ನ 2 ಗಂ॥ 35 ನಿ।। ರಿಂದ
ಇಂದು ಬೆಳಿಗ್ಗೆ 12 ಗಂ॥ 25 ನಿ।। ತನಕ)
ನಕ್ಷತ್ರ : ಮೂಲ
(ನಿನ್ನೆ ಬೆಳಿಗ್ಗೆ 9 ಗಂ॥ 11 ನಿ।। ರಿಂದ
ಇಂದು ಬೆಳಿಗ್ಗೆ 7 ಗಂ॥ 39 ನಿ।। ತನಕ)
ಯೋಗ : ಧ್ರುವ
ಕರಣ : ಶಕುನಿ
ವರ್ಜ್ಯಂ : (ಇಂದು ಬೆಳಿಗ್ಗೆ 6 ಗಂ॥ 9 ನಿ।। ರಿಂದ   ಇಂದು ಬೆಳಿಗ್ಗೆ 7 ಗಂ॥ 38 ನಿ।। ತನಕ)(ಇಂದು ಸಂಜೆ 4 ಗಂ॥ 44 ನಿ।। ರಿಂದ  ಇಂದು ರಾತ್ರಿ 6 ಗಂ॥ 14 ನಿ।। ತನಕ)
ಅಮೃತಕಾಲ : (ಇಂದು ಪ್ರಾತಃಕಾಲ 1 ಗಂ॥ 39 ನಿ।। ರಿಂದ  ಇಂದು ಪ್ರಾತಃಕಾಲ 3 ಗಂ॥ 8 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 9 ಗಂ॥ 2 ನಿ।। ರಿಂದ  ಇಂದು ಬೆಳಿಗ್ಗೆ 9 ಗಂ॥ 46 ನಿ।। ತನಕ)(ಇಂದು ಬೆಳಿಗ್ಗೆ 11 ಗಂ॥ 55 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 39 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 11 ನಿ।। ರಿಂದ  ಇಂದು ಸಂಜೆ 4 ಗಂ॥ 34 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 23 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 46 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 9 ಗಂ॥ 35 ನಿ।। ರಿಂದ  ಇಂದು ಬೆಳಿಗ್ಗೆ 10 ಗಂ॥ 58 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 48 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 59 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ಧನು
ಲೇಖಕರು-ಪಂಡಿತ್ಕೆ ಪ್ರಕಾಶ್ ಮೂರ್ತಿ .
ಮೊಬೈಲ್:-9481916130.

Leave a Reply

Your email address will not be published.