ಶುಕ್ರವಾರದ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ , ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
🙏🏽🙏🏽🙏🏽🙏🏽🙏🏽☘
ದಿನಾಂಕ : ’15’ ಜನವರಿ 2021
ಸ್ಥಳ : ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಪುಷ್ಯಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಶುಕ್ರವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಬಿದಿಗೆ
(ನಿನ್ನೆ ಬೆಳಿಗ್ಗೆ 9 ಗಂ॥ 5 ನಿ।। ರಿಂದ
ಇಂದು ಬೆಳಿಗ್ಗೆ 8 ಗಂ॥ 7 ನಿ।। ತನಕ)
ನಕ್ಷತ್ರ : ಧನಿಷ್ಥೆ
(ಇಂದು ಪ್ರಾತಃಕಾಲ 5 ಗಂ॥ 6 ನಿ।। ರಿಂದ
ಮರುದಿನ ಪ್ರಾತಃಕಾಲ 5 ಗಂ॥ 17 ನಿ।। ತನಕ)
ಯೋಗ : ಸಿದ್ಧಿ
ಕರಣ : ಕೌಲವ
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 7 ನಿ।। ರಿಂದ  ಇಂದು ಬೆಳಿಗ್ಗೆ 10 ಗಂ॥ 43 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 6 ಗಂ॥ 48 ನಿ।। ರಿಂದ  ಇಂದು ರಾತ್ರಿ 8 ಗಂ॥ 24 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 9 ಗಂ॥ 3 ನಿ।। ರಿಂದ  ಇಂದು ಬೆಳಿಗ್ಗೆ 9 ಗಂ॥ 47 ನಿ।। ತನಕ)(ಇಂದು ಬೆಳಿಗ್ಗೆ 12 ಗಂ॥ 47 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 31 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 11 ಗಂ॥ 0 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 23 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 8 ಗಂ॥ 12 ನಿ।। ರಿಂದ  ಇಂದು ಬೆಳಿಗ್ಗೆ 9 ಗಂ॥ 35 ನಿ।। ತನಕ)
ಯಮಗಂಡ : (ಇಂದು ಸಂಜೆ 3 ಗಂ॥ 12 ನಿ।। ರಿಂದ  ಇಂದು ಸಂಜೆ 4 ಗಂ॥ 35 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 49 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 1 ನಿ।। ಗೆ
ರವಿರಾಶಿ : ಮಕರ
ಚಂದ್ರರಾಶಿ : ಮಕರ
ವಿಶೇಷ
15. ಮಕರ ಸಂಕ್ರಾಂತಿ
ಲೇಖಕರು-ಪಂಡಿತ್  ಪ್ರಕಾಶ್ ಮೂರ್ತಿ
ಮೊಬೈಲ್:-9481916130.

Leave a Reply

Your email address will not be published.