ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ. , ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
☘
ದಿನಾಂಕ : ’16’ ಜನವರಿ 2021
ಸ್ಥಳ :ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಪುಷ್ಯಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಶನಿವಾರ
ಪಕ್ಷ : ಶುಕ್ಲಪಕ್ಷ
ತಿಥಿ : ತದಿಗೆ
(ನಿನ್ನೆ ಬೆಳಿಗ್ಗೆ 8 ಗಂ॥ 8 ನಿ।। ರಿಂದ
ಇಂದು ಬೆಳಿಗ್ಗೆ 7 ಗಂ॥ 47 ನಿ।। ತನಕ)
ನಕ್ಷತ್ರ : ಶತಭಿಷೆ
(ಇಂದು ಪ್ರಾತಃಕಾಲ 5 ಗಂ॥ 18 ನಿ।। ರಿಂದ
ಮರುದಿನ ಬೆಳಿಗ್ಗೆ 6 ಗಂ॥ 9 ನಿ।। ತನಕ)
ಯೋಗ : ವ್ಯತೀಪಾತ
ಕರಣ : ಗರಜೆ
ವರ್ಜ್ಯಂ : (ಇಂದು ಬೆಳಿಗ್ಗೆ 12 ಗಂ॥ 45 ನಿ।। ರಿಂದ ಇಂದು ಮಧ್ಯಾಹ್ನ 2 ಗಂ॥ 24 ನಿ।। ತನಕ)(ಇಂದು ಬೆಳಿಗ್ಗೆ 12 ಗಂ॥ 45 ನಿ।। ರಿಂದ ಇಂದು ಮಧ್ಯಾಹ್ನ 2 ಗಂ॥ 24 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 10 ಗಂ॥ 41 ನಿ।। ರಿಂದ ಮರುದಿನ ಪ್ರಾತಃಕಾಲ 0 ಗಂ॥ 20 ನಿ।। ತನಕ)(ಇಂದು ರಾತ್ರಿ 10 ಗಂ॥ 42 ನಿ।। ರಿಂದ ಮರುದಿನ ಪ್ರಾತಃಕಾಲ 0 ಗಂ॥ 21 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 18 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 2 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 9 ಗಂ॥ 36 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 59 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 6 ಗಂ॥ 49 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 12 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 12 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 49 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 1 ನಿ।। ಗೆ
ರವಿರಾಶಿ : ಮಕರ
ಚಂದ್ರರಾಶಿ : ಕುಂಭ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ
ಮೊಬೈಲ್:-9481916130.
|
|