ಶನಿವಾರದ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ. ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
☘🙏🏽🙏🏽🙏🏽🙏🏽🙏🏽☘
ದಿನಾಂಕ : ’23’ ಜನವರಿ 2021
ಸ್ಥಳ :
ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಪುಷ್ಯಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಶನಿವಾರ
ಪಕ್ಷ : ಶುಕ್ಲಪಕ್ಷ
ತಿಥಿ : ದಶಮಿ
(ನಿನ್ನೆ ರಾತ್ರಿ 6 ಗಂ॥ 29 ನಿ।। ರಿಂದ
ಇಂದು ರಾತ್ರಿ 8 ಗಂ॥ 54 ನಿ।। ತನಕ)
ನಕ್ಷತ್ರ : ಕೃತ್ತಿಕೆ
(ನಿನ್ನೆ ರಾತ್ರಿ 6 ಗಂ॥ 40 ನಿ।। ರಿಂದ
ಇಂದು ರಾತ್ರಿ 9 ಗಂ॥ 31 ನಿ।। ತನಕ)
ಯೋಗ : ಶುಕ್ಲ
ಕರಣ : ತೈತಿಲ
ವರ್ಜ್ಯಂ : (ಇಂದು ಬೆಳಿಗ್ಗೆ 8 ಗಂ॥ 5 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 52 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 6 ಗಂ॥ 49 ನಿ।। ರಿಂದ ಇಂದು ರಾತ್ರಿ 8 ಗಂ॥ 36 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 19 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 4 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 9 ಗಂ॥ 38 ನಿ।। ರಿಂದ ಇಂದು ಬೆಳಿಗ್ಗೆ 11 ಗಂ॥ 2 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 6 ಗಂ॥ 49 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 13 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 52 ನಿ।। ರಿಂದ ಇಂದು ಸಂಜೆ 3 ಗಂ॥ 16 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 49 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 6 ನಿ।। ಗೆ
ರವಿರಾಶಿ : ಮಕರ
ಚಂದ್ರರಾಶಿ : ವೃಷಭ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ
ಮೊಬೈಲ್:-9481916130.

Leave a Reply

Your email address will not be published.