ನಿತ್ಯ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ   ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
🙏🏽🙏🏽🙏🏽🙏🏽🙏🏽☘
ದಿನಾಂಕ : ’27’ ಡಿಸೆಂಬರ್ 2020
ಸ್ಥಳ : ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಭಾನುವಾರ
ಪಕ್ಷ : ಶುಕ್ಲಪಕ್ಷ
ತಿಥಿ : ತ್ರಯೋದಶಿ
(ಇಂದು ಪ್ರಾತಃಕಾಲ 4 ಗಂ॥ 19 ನಿ।। ರಿಂದ
ಮರುದಿನ ಬೆಳಿಗ್ಗೆ 6 ಗಂ॥ 21 ನಿ।। ತನಕ)
ನಕ್ಷತ್ರ : ಕೃತ್ತಿಕೆ
(ನಿನ್ನೆ ಬೆಳಿಗ್ಗೆ 10 ಗಂ॥ 35 ನಿ।। ರಿಂದ
ಇಂದು ಮಧ್ಯಾಹ್ನ 1 ಗಂ॥ 17 ನಿ।। ತನಕ)
ಯೋಗ : ಸಾಧ್ಯ
ಕರಣ : ಬಾಲವ
ವರ್ಜ್ಯಂ : (ನಿನ್ನೆ ರಾತ್ರಿ 11 ಗಂ॥ 56 ನಿ।। ರಿಂದ  ಇಂದು ಪ್ರಾತಃಕಾಲ 1 ಗಂ॥ 42 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 10 ಗಂ॥ 36 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 22 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 20 ನಿ।। ರಿಂದ  ಇಂದು ಸಂಜೆ 5 ಗಂ॥ 4 ನಿ।। ತನಕ)
ರಾಹುಕಾಲ : (ಇಂದು ಸಂಜೆ 4 ಗಂ॥ 25 ನಿ।। ರಿಂದ  ಇಂದು ಸಂಜೆ 5 ಗಂ॥ 48 ನಿ।। ತನಕ)
ಗುಳಿಕ : (ಇಂದು ಸಂಜೆ 3 ಗಂ॥ 2 ನಿ।। ರಿಂದ  ಇಂದು ಸಂಜೆ 4 ಗಂ॥ 25 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 16 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 39 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 44 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 49 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ವೃಷಭ
ಲೇಖಕರು-ಪಂಡಿತ್ಪ್ರಕಾಶ್ ಮೂರ್ತಿ
ಮೊಬೈಲ್:-9481916130.

Leave a Reply

Your email address will not be published.