ನಿತ್ಯ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
🙏🏽🙏🏽🙏🏽🙏🏽🙏🏽☘
ದಿನಾಂಕ : ’28’ ಡಿಸೆಂಬರ್ 2020
ಸ್ಥಳ :ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಸೋಮವಾರ
ಪಕ್ಷ : ಶುಕ್ಲಪಕ್ಷ
ತಿಥಿ : ತ್ರಯೋದಶಿ
(ನಿನ್ನೆ ಪ್ರಾತಃಕಾಲ 4 ಗಂ॥ 20 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 20 ನಿ।। ತನಕ)
ನಕ್ಷತ್ರ : ರೋಹಿಣಿ
(ನಿನ್ನೆ ಮಧ್ಯಾಹ್ನ 1 ಗಂ॥ 18 ನಿ।। ರಿಂದ
ಇಂದು ಸಂಜೆ 3 ಗಂ॥ 37 ನಿ।। ತನಕ)
ಯೋಗ : ಶುಭ
ಕರಣ : ತೈತಿಲ
ವರ್ಜ್ಯಂ : (ಇಂದು ಬೆಳಿಗ್ಗೆ 6 ಗಂ॥ 50 ನಿ।। ರಿಂದ  ಇಂದು ಬೆಳಿಗ್ಗೆ 8 ಗಂ॥ 35 ನಿ।। ತನಕ)(ಇಂದು ರಾತ್ರಿ 9 ಗಂ॥ 39 ನಿ।। ರಿಂದ  ಇಂದು ರಾತ್ರಿ 11 ಗಂ॥ 22 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 12 ಗಂ॥ 6 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 51 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 12 ಗಂ॥ 39 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 23 ನಿ।। ತನಕ)(ಇಂದು ಮಧ್ಯಾಹ್ನ 2 ಗಂ॥ 52 ನಿ।। ರಿಂದ  ಇಂದು ಸಂಜೆ 3 ಗಂ॥ 36 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 8 ಗಂ॥ 7 ನಿ।। ರಿಂದ  ಇಂದು ಬೆಳಿಗ್ಗೆ 9 ಗಂ॥ 30 ನಿ।। ತನಕ)
ಗುಳಿಕ : (ಇಂದು ಮಧ್ಯಾಹ್ನ 1 ಗಂ॥ 40 ನಿ।। ರಿಂದ  ಇಂದು ಸಂಜೆ 3 ಗಂ॥ 3 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 10 ಗಂ॥ 53 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 16 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 44 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 50 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ವೃಷಭ
ಲೇಖಕರು-ಪಂಡಿತ್ ಪ್ರಕಾಶ್ ಮೂರ್ತಿ
ಮೊಬೈಲ್:-9481916130.

Leave a Reply

Your email address will not be published.