ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಎಸ್ಪಿ ರಾಧಿಕಾ ಮೇಡಂ ರವರ ಮಾರ್ಗದರ್ಶನದಂತೆ , ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗಾಗಿ ರಕ್ಷಣಾ ಹಾಗೂ ನಾಯಕತ್ವದ ಸ್ಥೈರ್ಯ ತುಂಬಲು ಮಾರಿಕಣಿವೆ ಡ್ಯಾಮ್ ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗಾಗಿ ತರಬೇತಿ ಶಿಬಿರ .ಜನವರಿ 3 ರಿಂದ ಪ್ರಾರಂಭವಾಗಿದೆ