ರಾಯಲ್ ಸ್ಪೋರ್ಟ್ಸ್ ಅಕಾಡೆಮಿಯಿಂದ ಗಿಡನೆಡುವ ಕಾರ್ಯಕ್ರಮ ಜರಗಿತು

ನಿತ್ಯವಾಣಿ,  ಚಿತ್ರದುರ್ಗ,(ಜೂ. 5) : ಚಿತ್ರದುರ್ಗ ನಗರದಲ್ಲಿ ಇಂದು ರಾಯಲ್ ಸ್ಪೋರ್ಟ್ಸ್ ಅಕಾಡೆಮಿಯಿಂದ ದವಳಗಿರಿ ಬಡಾವಣೆಯಲ್ಲಿ ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿವಾ ಅಕಾಡೆಮಿಯ ಅಧ್ಯಕ್ಷರಾದ  ಹೆಚ್  ಎನ್          ಲೋಕೇಶ್ ಹಾಗೂ ಪದಾಧಿಕಾರಿಗಳಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು,ಈ ಸಂದರ್ಭದಲ್ಲಿ ಅಧ್ಯಕ್ಷರಾದ  ಹೆಚ್ಎನ್  ಲೋಕೇಶ್  ರವರು ಪ್ರಕೃತಿ ಪ್ರತಿಭಟನೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಪ್ರಕೃತಿಯ ಸಂಕೋಲೆ ನಮ್ಮೆಲ್ಲರ ಆದ್ಯತೆಯಾಗಿ ಇರಲಿ ಎಂದು ಮಾತನಾಡಿದರು.                                    ಸುದ್ದಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.