BIG FLASH NEWS :: ಶಿವನ ಮೇಲೆ ಬೀಳದ ಕಿರಣ ದೇಶಕ್ಕೆ ಎಚ್ಚರಿಕೆ ಕೊಟ್ಟ ಅರ್ಚಕ….!

ಶಿವನ ಮೇಲೆ ಬೀಳದ ಕಿರಣ ಎಚ್ಚರಿಕೆ ಕೊಟ್ಟ ಅರ್ಚಕ, ಪ್ರತಿವರ್ಷದಂತೆ ಮಕರ ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನ ಮೇಲೆ ಸೂರ್ಯನ ರಶ್ಮಿಯ ಸ್ಪರ್ಶಕ್ಕೆ ಮೋಡಗಳ ಅಡಚಣೆಯಿಂದ ಕಿರಣ ಸ್ಪರ್ಶಿಸಿಲ್ಲ ಸುಮಾರು 53 ವರ್ಷಗಳ ಕಾಲ ಈ ಪದ್ಧತಿ ನಡೆದುಕೊಂಡು ಬಂದಿದ್ದು ಇದೇ ಮೊದಲ ಬಾರಿ ಈ ರೀತಿ ಆಗಿದೆ ಸೂರ್ಯರಶ್ಮಿ ಸ್ಪರ್ಶ ಆಗದಿರುವುದು ಯುದ್ಧದ ಸೂಚಕ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಎಚ್ಚರಿಸಿದ್ದಾರೆ

Leave a Reply

Your email address will not be published.