ಬ್ರೇಕಿಂಗ್ ನ್ಯೂಸ್ :: ಬಿ.ಎಸ್.ವೈ ಮತ್ತು ಸಚಿವ ಶ್ರೀರಾಮುಲು ಬಗ್ಗೆ ಬೇಸರಗೊಂಡ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ………

ಈಗ ತಾನೆ   ಬೆಂಗಳೂರುನಲ್ಲಿ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮಾಧ್ಯಮದ ಮುಂದೆ ಮಾತನಾಡುತ್ತಾ ಸಿಡಿ ಅಂದ್ರೆ ನನಗೆ ಗೊತ್ತಿಲ್ಲ ಅದು ಹೇಗೆ ಇರುತ್ತೆ ಏನೋ ನೋಡಿಲ್ಲ, ನನಗೆ ಸಚಿವನಾಗಿ ಸಿಎಂ ಕೊಡಬೇಕಿತ್ತು.ಚಿತ್ರದುರ್ಗಜಿಲ್ಲೆ ಬರಪೀಡಿತ ಪ್ರದೇಶ ಅಭಿವೃದ್ಧಿ ಪಡಿಸಲು ಆಗುತ್ತಿಲ್ಲಾ, ಆದರೆ ಹೊರ ಜಿಲ್ಲೆಯವರಿಗೆ 3 ಬಾರಿ ಸಚಿವ ಸ್ಥಾನ ಚಿತ್ರದುರ್ಗಕ್ಕೆ ದೊರಕಿದೆ ಎಂದು ನೇರವಾಗಿ ಸಿಎಂ ಹಾಗೂ ಸಚಿವ ಶ್ರೀರಾಮುಲು ವಿರುದ್ಧ ಬೇಸರಗೊಂಡು ಮಾತನಾಡಿದರು.

Leave a Reply

Your email address will not be published.